Advertisement

CM Bommai talks about Ananth Kumar

04:13 PM May 06, 2022 | Team Udayavani |
ಅನಂತಕುಮಾರ್ ಜತೆಗಿನ ವಿದ್ಯಾರ್ಥಿ ಜೀವನದ ದಿನಗಳ ನೆನಪು ಹಂಚಿಕೊಂಡ ಸಿಎಂ ಬಸವರಾಜ್ ಬೊಮ್ಮಾಯಿ. ನಮ್ಮಿಬ್ಬರ ಆತ್ಮೀಯತೆ ಬಗ್ಗೆ ಬೆಂಗಳೂರಿನ ರಾಜಕಾರಣಿಗಳಿಗೆ ಗೊತ್ತಿಲ್ಲ. ನಾವಿಬ್ಬರೂ ಕ್ಲಾಸ್ ಮೇಟ್. ತುರ್ತು ಪರಿಸ್ಥಿತಿ ವಿರುದ್ಧ ನಾವಿಬ್ಬರು ಹೋರಾಟ ರೂಪಿಸಿದ್ದೆವು. ನನ್ನ ಕಣ್ಣೆದುರೇ ಅನಂತ ಕುಮಾರ್ ಅವರನ್ನು ಪೊಲೀಸರು ಬಂಧಿಸಿ ಕರೆದೊಯ್ದು ನಾಲ್ಕು ತಿಂಗಳು ಜೈಲಿನಲ್ಲಿ ಇಟ್ಟಿದ್ದರು ಎಂದು ಸ್ಮರಿಸಿದ ಬೊಮ್ಮಾಯಿ. ರಾಜ್ಯಕ್ಕೆ ಅನಂತ್ ಕೊಡುಗೆಯ ಬಗ್ಗೆ ಭಾವಪೂರ್ಣ ಮಾತುಗಳನ್ನಾಡಿದ ಸಿಎಂ
Advertisement

Udayavani is now on Telegram. Click here to join our channel and stay updated with the latest news.

Next