Advertisement

D.K. Shivkumar Talk Shivamogga Murder

01:36 PM Feb 21, 2022 | Team Udayavani |
ಕೊಲೆ ಖಂಡನೀಯ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಆದರೆ ಇದು ಪರ್ಸನಲ್ ಕಾರಣಕ್ಕೆ ಆದ ಘಟನೆ ಎಂಬ ಮಾಹಿತಿ ನಮಗೆ ಲಭ್ಯವಾಗುತ್ತಿದೆ. ಈಶ್ವರಪ್ಪ ಎಷ್ಟು ದಿನ ಸಂಪುಟದಲ್ಲಿ ಇರುತ್ತಾನೋ, ಅಷ್ಟು ದಿನ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುತ್ತದೆ. ತಕ್ಷಣ ಅವನ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಈಶ್ವರಪ್ಪ ವಿರುದ್ಧ ಡಿಕೆಶಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next