Advertisement

Kerawada lake burst: Water entered many houses

11:11 AM Jul 26, 2023 | Team Udayavani |
ಯಾವುದೇ ಸಂದರ್ಭದಲ್ಲಿ ಒಡೆಯಬಹುದಾದ ಸಾಧ್ಯತೆಯಿದ್ದ ದಾಂಡೇಲಿ ತಾಲ್ಲೂಕಿನ ಕೇರವಾಡದ ಕೆರೆ ಮಂಗಳವಾರ ರಾತ್ರಿ ಒಡೆದಿದೆ.ಕೆರೆ ಒಡೆದ ಪರಿಣಾಮವಾಗಿ ಸರಿ ಸುಮಾರು 40 ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಇದರ ನಡುವೆ ಒಮ್ಮೇಲೆ ರಭಸವಾಗಿ ಬಂದ ನೀರಿನ ಸೆಳೆತಕ್ಕೆ ಓರ್ವ ಮಹಿಳೆ ಮತ್ತು ಮೂವರು ಮಕ್ಕಳು ಹಾಗೂ ಒಂದು ನಾಯಿ ನೀರಿನಲ್ಲಿ ಕೊಚ್ಚಿ ಹೋಗುವ ಸಾಧ್ಯತೆಯಿತ್ತಾದರೂ ಅವರನ್ನು ಸ್ಥಳೀಯರು ರಕ್ಷಿಸಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next