Advertisement

Lord Sri Nityananda Swami

05:22 PM Jan 16, 2023 | Team Udayavani |
ಸಂಪೂರ್ಣ ಜೀರ್ಣೋದ್ಧಾರಗೊಂಡ ಶ್ರೀ ಭಗವಾನ್‌ ನಿತ್ಯಾನಂದಸ್ವಾಮಿ ಮಂದಿರ ಮಠದಲ್ಲಿ ಪ್ರತಿಷ್ಠಾಪಿಸಲ್ಪಡುವ ಶ್ರೀ ಗುರುವರ್ಯರ ಪಂಚಲೋಹದ ವಿಗ್ರಹದ ಮೆರವಣಿಗೆಯು ರವಿವಾರ ಅದ್ದೂರಿಯಿಂದ ಜರಗಿತು. ಕೊಡವೂರು ಶಿರ್ಡಿ ಶ್ರೀ ಸಾಯಿಬಾಬಾ ಮಂದಿರದಲ್ಲಿ ಬೆಂಗಳೂರು ಎಂಇಎಂಜಿ ಅಧ್ಯಕ್ಷ ಡಾ| ರಂಜನ್‌ ಪೈಯವರು ದೀಪ ಪ್ರಜ್ವಲಿಸಿ, ಮುಂಬಯಿ ಉದ್ಯಮಿ ಕೆ.ಕೆ.ಆವರ್ಶೇಕರ್‌ ಅವರು ತೆಂಗಿನ ಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.    
Advertisement

Udayavani is now on Telegram. Click here to join our channel and stay updated with the latest news.

Next