Advertisement

SC ST Convention

03:06 PM May 13, 2022 | Team Udayavani |
* ಮಣಿಪಾಲದ ನೆಹರೂ ನಗರದ ಕೊರಗ ಸಮುದಾಯದ ಫಲಾನುಭವಿಗಳಿಗೆ ಉಡುಪಿ ನಗರ ಬಿಜೆಪಿ ವತಿಯಿಂದ ನಿರ್ಮಿಸಲಾದ ' ದೀನ್ ದಯಾಳ್' ನಿವಾಸದ ಹಸ್ತಾಂತರ ಕಾರ್ಯಕ್ರಮ * ಉಡುಪಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ನೇತೃತ್ವ * ಅಂತ್ಯೋದಯದತ್ತ ಒಂದು ಹೆಜ್ಜೆ - ಒಂದು ವಿನೂತನ ಕಾರ್ಯಕ್ರಮ * ಉಡುಪಿ ನಗರ ಮತ್ತು ಗ್ರಾಮಾಂತರ ಬಿಜೆಪಿ ಜಂಟಿಯಾಗಿ ಆಯೋಜನೆ * ಉಡುಪಿ ವಿಧಾನಸಭಾ ಕ್ಷೇತ್ರದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮಾವೇಶ * ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಸಮಗ್ರ ಕೈಪಿಡಿ ' ಅಂತ್ಯೋದಯದ ಮಜಲುಗಳು' ಅನಾವರಣ * ಕೈಪಿಡಿ ಬಿಡುಗಡೆಗೊಳಿಸಿದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
Advertisement

Udayavani is now on Telegram. Click here to join our channel and stay updated with the latest news.

Next