Advertisement

S2 EP – 32 : ದೇವರ ಕೃಪೆ ಪ್ರತೀ ದಿನ ದೇವಸ್ಥಾನಕ್ಕೆ ಬರುವಂತೆ ಮಾಡಿತು

05:24 PM Apr 01, 2022 | |
In this episode, Dr. Sandhya S. Pai narrates very famous Aithihya mala | S2 EP – 32 : God’s grace caused him to come to the temple every day | ದೇವರ ಕೃಪೆ ಪ್ರತೀ ದಿನ ದೇವಸ್ಥಾನಕ್ಕೆ ಬರುವಂತೆ ಮಾಡಿತು

ಬ್ರಹ್ಮದೇವರು ಒಮ್ಮೆ ಯಜ್ಞಕುಂಡದಿಂದ ಶಾಸ್ತನ ವಿಗ್ರಹವನ್ನು ತೆಗೆದು ಅಗ್ನಿಯ ಕೈಗೆ ಕೊಟ್ಟು ಇದನ್ನು ಪರಶುರಾಮರಿಗೆ ನೀಡಿ ಸೂಕ್ತ ಸ್ಥಳದಲ್ಲಿ ಪ್ರತಿಷ್ಠಾಪಿಸಲು ಆಜ್ಞಾಪಿಸಿದರು . ಒಂದು ಜಾಗದಲ್ಲಿ ವಿಗ್ರಹವನ್ನು ಪ್ರತಿಷ್ಠೆ ಮಾಡಿದರೂ ಅಲ್ಲಿ ನೆಲೆಯೂರಲು ಅದು ಒಪ್ಪಲೇಯಿಲ್ಲ! ಈ ಸುಂದರ ಜಾನಪದ ಕತೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.

Advertisement

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com
Advertisement

Udayavani is now on Telegram. Click here to join our channel and stay updated with the latest news.

Next