Advertisement

ಹನುಮ, ರಾವಣ ಮುಖಾಮುಖಿ

06:01 PM Apr 23, 2021 | ganesh bhat |

ಲಂಕಾದಲ್ಲಿ ಹನುಮಂತ ರಾವಣನ ಸಾವಿರಾರು ಕಿಂಕರರನ್ನು ಕೊಂದು ಬಿಟ್ಟಿದ್ದ. ಈ ವಿಷಯ ತಿಳಿದ ರಾವಣನ ಸೇನಾಧಿಪತಿಗಳಲ್ಲಿ ಒಬ್ಬನಾದ ಜಂಬೂಮಾಲಿ ಕದನಕ್ಕಿಳಿದು ಹನುಮಂತನಿಂದ ಹತನಾಗಿದ್ದ. ನಂತರ ಇಂದ್ರಜಿತು ಹನುಮಂತನನ್ನು ರಾವಣನ ಮುಂದೆ ತಂದು ನಿಲ್ಲಿಸಿದಾಗ ನಡೆದಿದ್ದೇನು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ,

Advertisement
Advertisement

Udayavani is now on Telegram. Click here to join our channel and stay updated with the latest news.

Next