Advertisement
ಇವತ್ತಿಗೋಸ್ಕರ, ಈ ಕ್ಷಣಕ್ಕೋಸ್ಕ ಜೀವಿಸೋಣ
ಪ್ರಿಯ ಓದುಗರೇ
ನಾಳೆಯೆಂಬ ಕನಸಿನ ಕುದುರೆ ಮೇಲೆ ಮಕ್ಕಳನ್ನು ಕೂರಿಸಿದ್ದೇವೆ. ನಾಳೆಗಾಗಿ ಓಡುವವನಿಗೆ ಇಂದಿನ, ಈ ಕ್ಷಣದ ಅನುಭವಗಳ ಸೌಂದರ್ಯ ಕಾಣಿಸುವುದೆಂತು? ಬೇಕುಗಳ ಆಸೆಪಟ್ಟಿ ಮುಟ್ಟುವುದೇ ಜೀವನಸಾಧನೆ ಅಲ್ಲ. ಇವತ್ತಿಗೋಸ್ಕರ ಜೀವಿಸೋಣ ಎಂಬ ತತ್ತ್ವವನ್ನೇ ಉಸಿರು ಮಾಡಿಕೊಂಡ ಮಹಾತ್ಮನ ಸುಂದರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,