Advertisement
ಅರ್ಹತೆಗೆ ತಕ್ಕುನಾದ ಅಧಿಕಾರವಿದ್ದರಷ್ಟೇ ಗೌರವ
ಪ್ರಿಯ ವೀಕ್ಷಕರೇ…
ಆಲಸ್ಯದ ಬುಡದಲ್ಲಿ ಸುಖವಿದ್ದರೂ, ಅದರ ತುದಿಯಲ್ಲಿರೋದು ದುಃಖವೇ. ಈ ನಡುವೆ ನಮ್ಮ ಗಳಿಕೆ, ಗೌರವಗಳೆಲ್ಲವೂ ಶೂನ್ಯ. ಅರ್ಹತೆಗೂ ಮೀರಿ ವರ ಸಂಪಾದಿಸಿಕೊಂಡ ಒಂಟೆ, ಅದನ್ನು ಜೀರ್ಣಿಸಿಕೊಳ್ಳಲಾಗದೆ ಅಂತ್ಯ ಕಂಡ ಕಥೆ ಇದು. “ಆಹಾರವಾಗಲೀ, ಅಧಿಕಾರವಾಗಲೀ ನಮ್ಮ ಅರ್ಹತೆಗೆ ತಕ್ಕುನಾಗಿದ್ದರಷ್ಟೇ ನೆಮ್ಮದಿ- ಗೌರವ” ಎಂಬ ಲೋಕಸತ್ಯ ಸಾರುವ ಮನೋಜ್ಞ ಕಥೆಯನ್ನು ಸಂಧ್ಯಾಪೈ ಅವರ ಮಾತುಗಳಲ್ಲಿ ಕೇಳಿ