Advertisement
ಕೊಚ್ಚುಚ್ಚುನ್ನಿ ವಾಲಿಯ ವಿದ್ಯಾಪೀಠದಲ್ಲಿ ಕೆಲಸ ತೊರೆದ. ವಾಪಸು ಮನೆಗೆ ಬಂದ. ಮದುವೆ ಆದ. ತಾನು ದುಡಿದ್ದದ್ದೆಲ್ಲವನ್ನು ತಂದೆ ತಾಯಿಗೆ ಕೊಡುತ್ತಿದ್ದ ಕಾರಣ ಇವನಲ್ಲಿ ಬಿಡಿಗಾಸಿರಲಿಲ್ಲ. ಜೀವನಕ್ಕೇನು ಮಾಡುವುದು ? ಎಂದು ಚಿಂತಿತನಾದಾಗ ಒಂದು ದಾರಿ ತೋರಿತು. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com