Advertisement

ಶರಣಾಗತಿಯಿಂದ ಬದುಕನ್ನು ರೂಪಿಸಬೇಕು

06:55 PM Oct 04, 2021 | ganesh bhat |

ಪ್ರಾಚೀನ ಕಾಲದಲ್ಲಿ ಕಾಶಿ ರಾಜ್ಯದಲ್ಲಿ ಒಂದು ವಿಚಿತ್ರ ಪದ್ಧತಿ. 5 ವರ್ಷಗಳಿಗೊಮ್ಮೆ ರಾಜನ ಆಯ್ಕೆ, ಪ್ರಜೆಗಳ ಭಾಗವಹಿಸುವಿಕೆ ಇರುತಿತ್ತು. ಅವಧಿ ಮುಗಿದ ನಂತ್ರ ಆ ರಾಜನ ಕತೆ ಏನಾಗುತ್ತಿತ್ತು ಎಂದು ನೀವು ಊಹಿಸಲು ಸಾಧ್ಯವಿಲ್ಲ! ಆ ತಿರುವಿನಲ್ಲಿದೆ ಅನಿರೀಕ್ಷಿತ ಬದುಕಿಗೆ ಒಂದು ಸುಂದರ ಪಾಠ. ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕತೆ ಕೇಳಿ.

Advertisement

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

Advertisement

Udayavani is now on Telegram. Click here to join our channel and stay updated with the latest news.

Next