Advertisement

S1EP- 208: ಕಾದಾಟದಿಂದ ಏನು ಸಾಧಿಸಬಹುದು ?

11:16 AM Jan 15, 2022 | Adarsha |

ಅಕ್ಕಪಕ್ಕದ ರಾಜ್ಯದ ರಾಜರುಗಳಿಗೆ ವೈಮನಸ್ಸು ಉಂಟಾಯ್ತು. ಯುದ್ಧದಿಂದ ತಮ್ಮ ಸಾಮರ್ಥ್ಯ ತೋರಿಸುವ ಜಿದ್ದಿಗೆ ಬಿದ್ದರು. ಈ ಕಾರಣಕ್ಕೆ ಇಬ್ಬರಿಗೂ ಪರಿಚಯವಿರೋ ಸ್ನೇಹಿತನ ಸಹಾಯವನ್ನು ಇಬ್ಬರೂ ಬಯಸಿದಾಗ ನಡೆಯುವ ತಿರುವಿನ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.

Advertisement

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

Advertisement

Udayavani is now on Telegram. Click here to join our channel and stay updated with the latest news.

Next