Advertisement

ಛಲಬಿಡದ ತ್ರಿವಿಕ್ರಮನಂತಿದ್ದ ರೈತನೊಬ್ಬನ ಸ್ಫೂರ್ತಿ ಕತೆ…

06:21 PM Aug 02, 2021 | ganesh bhat |

ದೇವತೆಗಳ ರಾಜ ಇಂದ್ರನಿಗೆ ಮನುಷ್ಯರ ಮೇಲೊಮ್ಮೆ ಕೋಪ ಬಂದು 12 ವರ್ಷ ಮಳೆ ಸುರಿಸುವುದಿಲ್ಲವೆಂಬ ಶಾಪ ನೀಡುತ್ತಾನೆ. ಪರಿಪರಿಯಾಗಿ ಬೇಡಿಕೊಂಡರೂ ಏನೂ ಮಾಡಲಾಗದ ಇಂದ್ರ ಈಶ್ವರನಲ್ಲಿಗೆ ಮನುಷ್ಯರನ್ನು ಕಳಿಸುತ್ತಾನೆ. ಅತ್ತ ಈಶ್ವರ ಮತ್ತು ಇಂದ್ರನ ನಡುವೆ ಒಂದು ಒಪ್ಪಂದವಿರುತ್ತದೆ. ಇಬ್ಬರಿಗೂ ಈ ಶಾಪ ವಿಮೋಚನೆ ಮಾಡಲಾಗದೆ ಇದ್ದಾಗ ದೇವತೆಯೊಬ್ಬರು ಮಧ್ಯ ಪ್ರವೇಶಿಸಿ ಈ ಬಿಕ್ಕಟ್ಟನ್ನು ಸುಲಭವಾಗಿ ಬಗೆಹರಿಸುತ್ತಾರೆ.ಯಾರವರು? ಮಳೆ ಮತ್ತೆ ಹೇಗೆ ಸುರಿಯಿತು? ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.

Advertisement

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

Advertisement

Udayavani is now on Telegram. Click here to join our channel and stay updated with the latest news.

Next