Advertisement

ಕ್ಷೇತ್ರ, ಕ್ಷೇತ್ರಜ್ಞರ ತತ್ವದ ಬಗ್ಗೆ ಭಗವಾನ್ ಶ್ರೀ ಕೃಷ್ಣ ಹೇಳಿದ್ದೇನು?

09:10 AM Jun 15, 2022 | Kishan Amin |

ಶ್ರೀಕೃಷ್ಣ ವಿವರಣೆಗಳ ಮೂಲಕ ತಿಳಿಯಪಡಿಸಿದ್ದು, ರೈತನು ಬಿತ್ತಿದ ಬೀಜ, ಗೊಬ್ಬರದಿಂದ ಫಲಗಳು ಲಭಿಸುತ್ತವೆ. ಪ್ರಾರಬ್ಧ ಕರ್ಮಗಳು ಬೀಜ ರೂಪಗಳು, ಅವುಗಳಿಗೆ ಅನುಸಾರವಾಗಿ ಫಲಗಳು ಲಭಿಸುತ್ತಿರುತ್ತವೆ. ಪರಮಾತ್ಮನ ಸಾನಿಧ್ಯ, ಶರೀರವೆಂಬ ಕ್ಷೇತ್ರದಲ್ಲಿ ಯಾವಾಗಲೂ ಇರುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next