Advertisement

S1EP 45 ಗೀತೆಯನ್ನು ಶ್ರವಣ ಮಾಡುವವನು ಪುಣ್ಯ ಪಡೆಯುತ್ತಾನೆ

05:57 PM Aug 01, 2022 | Kishan Amin |

ಈ ಜಗತ್ತಿನಲ್ಲಿ ಪ್ರಕೃತಿ ಜನ್ಯಗಳಾದ ತ್ರಿಗುಣಗಳಿಗೆ ಸಂಬಂಧಪಡದ ಜೀವಿಗಳು ಯಾವುದೂ ಇಲ್ಲ ಅಂದ ಶ್ರೀ ಕೃಷ್ಣ ಇಲ್ಲಿಯವೆರೆಗೆ ಜ್ಞಾನ, ಕರ್ಮ, ಕರ್ತಾ, ಕರ್ತ್ರ್, ಬುದ್ಧಿ, ಧೃತಿ, ಸುಖಗಳಲ್ಲಿನ ಭೇದಗಳನ್ನು ತಿಳಿಸುತ್ತಾನೆ. ಈ ಸಂಚಿಕೆಯಲ್ಲೂ ಭಗವದ್ಗೀತೆಯೊಂದಿಗೆ ಬದುಕನ್ನರಿಯಿರಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. ಈ .. ಕೋಡ್ ಸ್ಕ್ಯಾನ್ ಮಾಡಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next