Advertisement

ಕೆಲಸವನ್ನು ದೇವರ ಸೇವೆ ಎಂದು ಮಾಡಬೇಕು

05:37 PM Oct 09, 2021 | ganesh bhat |
ಅಕ್ಬರನ ಆಸ್ಥಾನದಲ್ಲಿ ತಾನ್ಸೇನ್ ಅತ್ಯುತ್ತಮ ಸಂಗೀತಗಾರನಾಗಿದ್ದ. ‘ ನಿನ್ನನ್ನು ಮೀರಿಸುವ ಸಂಗೀತಗಾರ ಯಾರಾದರಿದ್ದಾರೆಯೇ’? ಎಂದು ಅಕ್ಬರ ಕೇಳಿದಾಗ ತಾನ್ಸೇನ್ ಅಕ್ಬರನನ್ನು ನೇರ ಕರೆದುಕೊಂಡು ಹೋಗುವುದು ತನ್ನ ಗುರುಗಳಲ್ಲಿಗೆ. ಅಲ್ಲಿ ನಡೆಯುವ ಘಟನೆ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕತೆ ಕೇಳಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com
Advertisement

Udayavani is now on Telegram. Click here to join our channel and stay updated with the latest news.

Next