Advertisement

ಈ ಸಂಪತ್ತನ್ನು ಪರಲೋಕಕ್ಕೆ ಕೊಂಡೊಯ್ಯಬೇಕು

05:14 PM Aug 09, 2021 | ganesh bhat |

ಒಬ್ಬ ಅತ್ಯಂತ ಶ್ರೀಮಂತನಿದ್ದ.ತಾನು ಸಂಪಾದಿಸಿದ ಸಿರಿ ಸಾವಿನ ನಂತರ ತನ್ನೊಂದಿಗಿರಬೇಕೆನ್ನುವ ಇಚ್ಛೆಯಿಂದ ಭಗವಂತನಲ್ಲಿ ಈ ವರವನ್ನು ಬೇಡಿ ದೇವರು ಅದನ್ನು ಕರುಣಿಸಿ ತನ್ನ ಸಾವಿನ ನಂತ್ರ ಸಿರಿಯನ್ನು ಚಿನ್ನದ ಇಟ್ಟಿಗೆ ರೂಪದಲ್ಲಿಟ್ಟು ಬೃಹತ್ ಚೀಲವೊಂದನ್ನು ತಂದಾಗ ಹೊರಬಾಗಿಲಿನಲ್ಲಿ ದ್ವಾರಪಾಲಕರು ಅವನನ್ನು ತಡೆಯುತ್ತಾರೆ. ನಂತ್ರ ನಡೆದ ಕುತೂಹಲಕಾರಿ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.

Advertisement

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

Advertisement

Udayavani is now on Telegram. Click here to join our channel and stay updated with the latest news.

Next