Advertisement

ಮಾತಿನಿಂದ ಹಿತ ಅರಳಿ ಬರಬೇಕು

12:03 PM Sep 13, 2021 | ganesh bhat |

ಒಳ್ಳೆ ಮಾತಿನಿಂದ ಮನಸ್ಸು ಅರಳುತ್ತದೆ. ನಾನಾಡುವ ಮಾತು ಸತ್ಯವೇ ? ನನ್ನ ಮಾತಿನಿಂದ ಇತರರಿಗೆ ನೋವಾಗುವುದೇ? ನನ್ನ ಮಾತಿನಿಂದ ಉಪಯೋಗ ಇದೆಯೇ ಎಂದು ತುಲನೆ ಮಾಡಬೇಕು. ಮಾತು ಹೇಗಿರಬೇಕು ಎಂದು ಮಹಾಜ್ಞಾನಿ ಸಾಕ್ರೆಟಿಸ್ ಮತ್ತು ವಿಶ್ವಗುರು ಬಸವಣ್ಣ ಹೇಳಿದ ಸುಂದರ ಕತೆ ಕೇಳಿ.

Advertisement

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

Advertisement

Udayavani is now on Telegram. Click here to join our channel and stay updated with the latest news.

Next