Advertisement

ಕಲಿಯಬೇಕು ಎನ್ನುವ ಮನಸು ಇದ್ದವನಿಗೆ ಜಗತ್ತೇ ಪಾಠಶಾಲೆ

07:07 PM Aug 16, 2021 | ganesh bhat |

ಸಮಸ್ತ ಚರಾಚರಗಳಲ್ಲಿ ತತ್ವ ಅಡಗಿದೆ. ಅರಸುವವನಿಗೆ ಮಾತ್ರ ಅದು ತೆರೆದುಕೊಳ್ಳುತ್ತದೆ. ಮನುಷ್ಯರಲ್ಲಿ ನಾಲ್ಕು ವರ್ಗದವರಿದ್ದಾರೆ. ಬೇಸಿಗೆಯಲ್ಲಿ ಹಪ್ಪಳ ಸಂಡಿಗೆ ತಯಾರಿಸುತ್ತೇವೆ.360 ವಿವಿಧ ತಳಿಯ ಮಾವಿನ ಹಣ್ಣುಗಳು ಇವೆಯಂತೆ. ಹೀಗೆ ಉಪ್ಪಿನಕಾಯಿ ಸಹಿತ ಆಹಾರದಲ್ಲಿ ಆಧ್ಯಾತ್ಮವನ್ನು ಅರಿಯಬಹುದು ಎಂಬ ವಿಸ್ಮಯಕಾರಿ ಕತೆ ಕೇಳಿ.

Advertisement

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

Advertisement

Udayavani is now on Telegram. Click here to join our channel and stay updated with the latest news.

Next